ದಯವಿತ್ತು ನಾನು ತಿಳಿಯಬೌಸುವಿದಂದರೆ ಚಿತ್ರದುರ್ಗ ಬೆಂಗಳೂರು ಮಾರ್ಗ KSRT ಬಸ್ ಗಳಿಗೆ ನಮಸ್ತೆ ತುಮಕೂರು ಹೋಟೆಲ್ ಗೆ ಬಸ್ ಅನ್ನು ನಿಲ್ಲಿಸುತ್ತಾರೆ ಅವ್ರಿಗೆ ಅವರು 200 ರೂ ಗಲು ಟಿಪ್ಸ್ ಕೊಡ್ತಾರೆ ಅಂತ ಏಳಿ ಅಲ್ಲಿ ಯೆಲ್ಲಾ KSRTC ಬಸ್ಸು ಅಲ್ಲಿ ಊಟಕ್ಕೆ ನಿಲ್ಲಿಸುತ್ತಾರೆ ಅಲ್ಲಿ ನಾಯೀನೂ ಊಟ ಮಾಡಲ್ಲ ಹಾ ತರ ಊಟ ಇರುತ್ತೆ ನಾವು ಕಂಡಕ್ಟರ್ ಗೆ ಏಳುತ್ತರೆ ತಿನ್ನಿ ಇಲ್ಲ ಅಂಗೆ ಇರ್ರಿ ಅಂತ ಏಳುತ್ತಾರೆ ನೀವು ಸರಿಯಾದ ಕ್ರಮತೊಳ್ಳದೆ ಹೋದರೆ ನಮ್ಮ ಕನ್ನಡ ಪರ ಸಂಘಟನೆಯಿಂದಸ್ತ್ರಿಕೆ ಮದಲಗುತೇ ನಾವು ದುಡ್ಡು ಕೊಟ್ಟೆ ಬಸ್ ಪ್ರಯಾಣ ಮಾಡೋದು ಇನ್ನ 1 ವಾರದಲ್ಲಿ ಕ್ರಮ ತೆಗದು ಕೊಳ್ಳಬೇಕಾಗಿ ವಿನಂತಿ mob number [protected]
Claimed loss: Food poison
Desired outcome: ನಾನು ನಿಮಗೆ ತಿಳಿಯಪಡಿಸುವುದೆಂದರೆ ಇದು ನನ್ನ ಹೊಬ್ಬನ ಸ್ಥಿತಿ ಅಲ್ಲಾ ನೀನು ಗಮನಾರಿಸಬೇಕಾಗಿ ವಿನಂತಿ
Confidential Information Hidden: This section contains confidential information visible to verified Karnataka State Road Transport Corporation [KSRTC] representatives only. If you are affiliated with Karnataka State Road Transport Corporation [KSRTC], please claim your business to access these details.